Idu-NannaKavana
ನನ್ನ ಮನದ ಕದ ತಟ್ಟಿದ ಭಾವನೆಗಳ ಭವನ - ನನ್ನ ಕವನ
Sunday, September 29, 2013
ಅರುಣೋದಯ...
ಅರುಣನ ಉದಯವು
ಕೆಂದಾವರೆ ಅರಳುವ ಸಮಯವು
ಚಿಲಿಪಿಲಿ ಕೇಳಿದರೆ ಮಧುರವು
ಮಂಜಿನ ಸೋನೆ
ಮುಂಜಾನೆಯಲಿ ಸುರಿವಾಗ ತಣ್ಣನೆ
ಕರಗಿತು ಮನಸಿನಲಿ ಬೇನೆ!
ಹೊಸಬೆಳಕಿನ ಕಿರಣ
ಹೊಂಗನಸಿನ ಮನನ
ಜೊತೆ ಸೇರಿದ ಪ್ರತೀದಿನ ನವ ನವೀನ ...
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment